Thursday, May 22, 2025
No menu items!

metrocities

ಕಿಷ್ಕಿಂಧೆಗಿಂತ ಕಿರುಗಲ್ಲಿಗಳಾಗಿ ಬಿಟ್ಟರೆ ನಮ್ಮ ನಗರಗಳು ?

ನಗರ ವಿನ್ಯಾಸದ ಕಲ್ಪನೆಯನ್ನು ಸಮಗ್ರವಾಗಿ ನಾವು ಅಂದರೆ ನಾಗರಿಕರು ಮತ್ತು ನಮ್ಮನ್ನಾಳುವವರು ಅರ್ಥ ಮಾಡಿಕೊಳ್ಳದಿದ್ದರೆ ಸುಗ್ರೀವನ ಕಿಷ್ಕಿಂಧೆಯನ್ನು ಮೀರಿಸುವಂಥ ಕಿರುಗಲ್ಲಿಗಳಾಗಿಬಿಡುತ್ತವೆ ನಮ್ಮ ನಗರಗಳು. ಆಗ ನಾವೆಲ್ಲರೂ ಏಕಮುಖೀ ಸಂಚಾರಿಗಳು. ವಾಪಸು ಬರಲು ಮಾರ್ಗಗಳೇ ಇರುವುದಿಲ್ಲ. * ನಮ್ಮ ನಗರಗಳು ಸುಂದರವಾಗಿರಬೇಕು ಎಂದು ಬಯಸುವುದು ಸದಾಶಯವೋ, ಅಗತ್ಯವೋ ಎಂಬುದು ಸದಾ ಚರ್ಚೆಗೊಳಪಡಿಸಬೇಕಾದದ್ದೇ. ಸದಾಶಯಗಳೆಲ್ಲಾ ಅಗತ್ಯಗಳಾಗಿರಬೇಕೆಂಬ ಯಾವ ಕಡ್ಡಾಯವೂ ಇಲ್ಲ....
- Advertisement -spot_img

Latest News

ಭತ್ತದ ಬದಲು ಪರ್ಯಾಯ ಬೆಳೆಗಳಿಗೆ ಮೊರೆ ಹೋಗಿ

ಒಂದು ಸಂಶೋಧನೆ ಹೀಗೆ ಹೇಳುತ್ತದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...
- Advertisement -spot_img